Click

Friday, February 18, 2011

Samrat kannada - Namkade sambar andre nimkade tiliyodilla

ಚಿತ್ರ: ಸಾಮ್ರಾಟ್
ಸಂಗಿತ ಮತ್ತು ಸಾಹಿತ್ಯ: ಹಂಸಲೇಖ
ಗಂಡು: ವಾಹ್
ಹೆಣ್ಣು: ವಾಹ್
ಗಂಡು: ವಾಹ್
ಹೆಣ್ಣು: ವಾಹ್
ಹೆಣ್ಣು:
ನಿಮ್ಕಡೆ ಸಾಂಬರ್ ಅಂದ್ರೆ, ನಮ್ಕಡಿ ತಿಳಿಯೋದಿಲ್ಲ
ನಮ್ಕಡಿ ಡಾಂಬರ್ ಅಂದ್ರೆ, ನಿಮ್ಕಡಿ ತಿಳಿಯೋದಿಲ್ಲ
ನಿಮ್ಕಡಿ ಶಿರಾ ಅಂದ್ರೆ, ತಲೆ ಅಂತ ತಿಳ್ಕೊಂತಿರಿ
ನಮ್ಕಡಿ ಶಿರಾ ಅಂದ್ರೆ, ಕೇಸರಿಬಾತ್ ಅನ್ಕೋತೀವಿ
ಎಂತದು, ಎಂತದು ಹಾಡೋದೆಂತ, ಕೂಡೋದೆಂತ, ಕುಣುವುದೆಂತ
ಹೆಂಗಪ್ಪ, ಹೆಂಗಪ್ಪ, ಹಾಡೋದ್ಯ್ಹಾಂಗ, ಕೂಡೋದ್ಯ್ಹಾಂಗ, ಕುಣಿಯೋದ್ಯ್ಹಾಂಗ
ಗಂಡು:
ಬೆಳಗಾವಿ ಆದರೇನು, ಬೆಂಗಳೂರು ಆದರೇನು,
ನಗಬೇಕು ನಾವು ಮೊದಲು ಮಾತಾಡಲು, ಎದೆ ಭಾಷೆಯ ಅರಿವಾಗಲು
ಹುಬ್ಬಳ್ಳಿಯಾದರೇನು, ಭದ್ರಾವತಿ ಆದರೇನು,
ಬೆರಿಬೇಕು ನಾವು ಮೊದಲು ನಲಿದಾಡಲು, ನಾವೆಲ್ಲರೂ ಸರಿಹೋಗಲು.
ಹೆಣ್ಣು:
ಬೆಂಗ್ಳೂರಲ್ಲಿ ಬೊಂಡ ಅಂದ್ರೆ, ಅಲೂಗಡ್ಡೆ ಉಂಡೆಯಂತೆ,
ಮಂಗ್ಳೂರಲ್ಲಿ ಬೊಂಡ ಅಂದ್ರೆ, ಎಳನೀರ ಕಾಯಿಯಂತೆ
ಗದುಗಿನಲ್ಲಿ ಪೂರಿ ಜೊತೆ ಬಾಜಿ ಕೊಡುತ್ತಾರೆ,
ಮೈಸೂರಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ.
ಗಂಡು:
ಮೈಸೂರಲಿ ಹೊಲ ಗದ್ದೆಗೆ ಭೂತಾಯಿ ಅಂತಾರೆ,
ಮಂಗ್ಳೂರಲಿ ಒಂದು ಮೀನಿಗೆ ಭೂತಾಯಿ ಅಂತಾರೆ
ಹೆಣ್ಣು:
ನಿಮ್ಕಡೆ ಭಂಗಿ ಅಂದ್ರೆ, ಹೊಗೆಸೊಪ್ಪು ಹಚ್ಚುವುದು, ಸೇದುವುದು.
ನಮ್ಕಡಿ ಭಂಗಿ ಅಂದ್ರೆ ಚೊಕ್ಕ ಮಾಡೋ ಮಾನವರ ನಾಮವದು
ಗಂಡು:
ಸಾವಿರ ಹೂವ ಎದೆ ಹನಿ ಬೇಕು, ಜೇನಿನ ಗೂಡಾಗಲು,
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು
ಗುಡಿಗೇರಿ ಆದರೇನು, ಮಡಿಕೇರಿ ಆದರೇನು,
ದುಡಿ ಬೇಕು ನಾವು ಮೊದಲು ಧಣಿಯಾಗಲು, ಬಂಗಾರದ ಗಣಿಯಾಗಲು
ಹೆಣ್ಣು:
ಯಾವ ಭಾಷೆ ದೊಡ್ಡದು, ಯಾವುದು ಚಿಕ್ಕದು
ಯಾವ ಭಾಷೆ ಕಲಿಯೋದು, ಯಾವುದ್ ಬಿಡೋದು
ಗಂಡು:
ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು,
ನೂರಾರಲು ಗುರಿ ಇಲ್ಲದ ನೂರಾರು ಕವಲುಗಳು
ನೋಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯಗಳ ಲಿಪಿಗಳು
ಕನ್ನಡಕ್ಕೆ ಅಲ್ಲಿ ಉಂಟು ನಾಲ್ಕನೆಯ ದೊಡ್ಡ ಸ್ಥಾನ ಮಾನಗಳು
ಕನ್ನಡನಾಡ ಜನ್ಮದ ಹಿಂದೆ ತ್ಯಾಗಗಳ ಕಥೆಯಿದೆ
ಭೂಪಟದಲ್ಲಿ ಮೆರೆಯಲು ನಮಗೆ ಸಂಸ್ಕೃತಿಯ ಜೊತೆಯಿದೆ.
ಇಬ್ಬರು:
ಲ ಲಾಲ ಲಾಲ ಲಾಲ ಲಲಾ ಲಾಲ ಲಾಲ ಲಲಾ, ಲಾ ಲಾಲ ಲಾಲ ಲಲಲಾಲ
ಲ ಲಾಲ ಲಾಲ ಲಾಲ ಲಲಾ ಲಾಲ ಲಾಲ ಲಲಾ, ಲಾ ಲಾಲ ಲಾಲ ಲಲಲಾಲ

Kilaadigalu - Kaala Mattomme Namagaagi Banthu

ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ರಾಜ್-ಕೋಟಿ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಜಯಚಂದ್ರನ್
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು
ಕಷ್ಟ ಸುಖವೂ ಸೋಲು ಗೆಲುವೂ
ನಮ್ಮ ಬದುಕಲ್ಲಿ ಜೊತೆಯಾಗಿದೇ
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದೂ
ಈ ಲೋಕವೇ ಒಂದು ಚದುರಂಗವು
ಅದರಲ್ಲಿ ನಾವೆಲ್ಲ ನೆಪಮಾತ್ರವೂ
ಮೇಲೆದ್ದವಾ ಮತ್ತೆ ಕೆಳಗಾಗುವಾ
ಈ ಆಟಕೇ ಕೊನೆ ಮೊದಲಿಲ್ಲವು
ಎದುರಲ್ಲಿ ಪ್ರೀತೀ ಅನುರಾಗಾ
ಒಸೆ ಬದಿಕಟ್ಟೀ ಹೊರಟಾಗಾ
ಕಾಲಚಕ್ರ ತಿರುಗಿ ನಮ್ಮನ್ನೆತ್ತಿ ಹಿಡಿದು
ಕಲೆಹಾಕಿ ಒಂದು ಮಾಡಿದೇವೋ...
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದೂ
ಈ ಸ್ನೇಹವೆ ನಮ್ಮ ಬಲವೆಂದಿಗೂ
ಬೆಸೆದಿರಲಿ ಈ ಬಂಧ ಎಂದೆಂದಿಗೂ
ಮುಡುಪಾಗಲಿ ಪ್ರಾಣ ಸಹಬಾಳ್ವೆಗೆ
ದನಿಯಾಗಲೀ ನಮ್ಮ ಹೊಸಹಾಡಿಗೆ
ಕಳೆವುದು ರಾತ್ರೀ ಕಡುಬೇಗಾ
ಬರುವನು ಸೂರ್ಯಾ ಬೆಳಕಾಗಾ
ಬೇಡಾ ಭೀತಿ ನಮಗೆ, ಅಹಾ ಇರಲು ಪ್ರೀತಿ ಜೊತೆಗೆ
ನಮ್ಮ ಗುರಿಯನ್ನು ಇಂದು ಕಾಣುವಾ....
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದೂ
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದೂ

Kilaadigalu - Kaala Mattomme Namagaagi Banthu

ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ರಾಜ್-ಕೋಟಿ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಜಯಚಂದ್ರನ್
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು
ಕಷ್ಟ ಸುಖವೂ ಸೋಲು ಗೆಲುವೂ
ನಮ್ಮ ಬದುಕಲ್ಲಿ ಜೊತೆಯಾಗಿದೇ
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದೂ
ಈ ಲೋಕವೇ ಒಂದು ಚದುರಂಗವು
ಅದರಲ್ಲಿ ನಾವೆಲ್ಲ ನೆಪಮಾತ್ರವೂ
ಮೇಲೆದ್ದವಾ ಮತ್ತೆ ಕೆಳಗಾಗುವಾ
ಈ ಆಟಕೇ ಕೊನೆ ಮೊದಲಿಲ್ಲವು
ಎದುರಲ್ಲಿ ಪ್ರೀತೀ ಅನುರಾಗಾ
ಒಸೆ ಬದಿಕಟ್ಟೀ ಹೊರಟಾಗಾ
ಕಾಲಚಕ್ರ ತಿರುಗಿ ನಮ್ಮನ್ನೆತ್ತಿ ಹಿಡಿದು
ಕಲೆಹಾಕಿ ಒಂದು ಮಾಡಿದೇವೋ...
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದೂ
ಈ ಸ್ನೇಹವೆ ನಮ್ಮ ಬಲವೆಂದಿಗೂ
ಬೆಸೆದಿರಲಿ ಈ ಬಂಧ ಎಂದೆಂದಿಗೂ
ಮುಡುಪಾಗಲಿ ಪ್ರಾಣ ಸಹಬಾಳ್ವೆಗೆ
ದನಿಯಾಗಲೀ ನಮ್ಮ ಹೊಸಹಾಡಿಗೆ
ಕಳೆವುದು ರಾತ್ರೀ ಕಡುಬೇಗಾ
ಬರುವನು ಸೂರ್ಯಾ ಬೆಳಕಾಗಾ
ಬೇಡಾ ಭೀತಿ ನಮಗೆ, ಅಹಾ ಇರಲು ಪ್ರೀತಿ ಜೊತೆಗೆ
ನಮ್ಮ ಗುರಿಯನ್ನು ಇಂದು ಕಾಣುವಾ....
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದೂ
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದೂ

School Master (1958) - Athi madhura Anuraaga jeevana sandhya raaga

ಹಾಡಿದವರು : ಎ. ಎಮ್. ರಾಜಾ & ಜಮುನರಾಣಿ
ರಚನೆ : ಪ್ರಭಾಕರ್ ಶಾಸ್ತ್ರಿ
ಆ......ಆ........ಆ........ಆ......
ಓ......ಓ.........ಓ........ಓ
ಆ......ಆ........ಆ........ಆ......
ಅತಿ ಮಧುರ ಅನುರಾಗ ಅತಿ ಮಧುರ ಅನುರಾಗ
ಜೀವನ ಸಂಧ್ಯಾರಾಗ...ಅತಿ ಮಧುರ ಅನುರಾಗ
ಸಮರಸದಾ ವೈಭೋಗ ಸಂಗಸಮಾಗಮ ರಾ..ಗ
ಸಮರಸದಾ ವೈಭೋಗ ಸಂಗಸಮಾಗಮ ರಾ....ಗ
ಅತಿ ಮಧುರ ಅನುರಾಗ ಅತಿ ಮಧುರ ಅನುರಾಗ
ಜೀವನ ಸಂಧ್ಯಾರಾಗ...ಅತಿ ಮಧುರ ಅನುರಾಗ
ನೀಲಿಯ ಬಾನಿನ ಬೆಳ್ಮುಗಿಲೇ ನವಿಲಿನ ನಾಟ್ಯಕೆ ಕರೆಯೋಲೆ
ನೀಲಿಯ ಬಾನಿನ ಬೆಳ್ಮುಗಿಲೇ ನವಿಲಿನ ನಾಟ್ಯಕೆ ಕರೆಯೋಲೆ
ಜೇನಿನ ಹೊನಲೆ ಉಕ್ಕುವ ವೇಳೆ ....ಓ.......ಓ.......
ಓ......ಓ.........ಓ........ಓ.....
ಜೇನಿನ ಹೊನಲೆ ಉಕ್ಕುವ ವೇಳೆ ....ಓ.......ಓ.......
ಒಲವೆ ಸುಖದ ಉಯ್ಯಾಲೆ.....ಒಲವೆ ಸುಖದ ಉಯ್ಯಾಲೆ
ಅತಿ ಮಧುರ ಅನುರಾಗ ಅತಿ ಮಧುರ ಅನುರಾಗ
ಜೀವನ ಸಂಧ್ಯಾರಾಗ
ಯೌವ್ವನ ಬಾಳಿನ ಹೊಂಬಾಳೆ ಪ್ರೀತಿಯೆ ಬಾಡದ ಹೂಮಾಲೆ
ಯೌವ್ವನ ಬಾಳಿನ ಹೊಂಬಾಳೆ ಪ್ರೀತಿಯೆ ಬಾಡದ ಹೂಮಾಲೆ
ನಲ್ಮೆಯ ನೀಡೊ ಪ್ರೇಮದ ಲೀಲೆ....ಓ.....ಓ.....
ಓ......ಓ.........ಓ........ಓ.....
ನಲ್ಮೆಯ ನೀಡೊ ಪ್ರೇಮದ ಲೀಲೆ....ಓ.....ಓ.....
ಒಲವೆ ಸುಖದ ಉಯ್ಯಾಲೆ.....ಒಲವೆ ಸುಖದ ಉಯ್ಯಾಲೆ
ಅತಿ ಮಧುರ ಅನುರಾಗ ಅತಿ ಮಧುರ ಅನುರಾಗ
ಜೀವನ ಸಂಧ್ಯಾರಾಗ...ಅತಿ ಮಧುರಾ..................

School master (1958) - Bhaameya Nodalu thaa banda

ಹಾಡಿದವರು : ಸೂಲಮಂಗಲಮ್ ಆರ್ ರಾಜಲಕ್ಷ್ಮಿ
ರಚನೆ : ಪ್ರಭಾಕರ್ ಶಾಸ್ತ್ರಿ
ಭಾಮೆಯ ನೋಡಲು ತಾ ಬಂದ......ಭಾ..ಮೆಯ ನೋಡಲು ತಾ ಬಂದ
ಭಾ...ಮೆಯ ನೋಡಲು ತಾ ಬಂದ .....ಬೃಂದಾವನದಿಂದ ಮುಕುಂದ...ಆ.....
ಭಾಮೆಯ ನೋಡಲು ತಾ ಬಂದ .....ಬೃಂದಾವನದಿಂದ ಮುಕುಂದ...ಆ.....
ಭಾಮೆಯ ನೋಡಲು ತಾ ಬಂದ
ಕಣ್ಸನ್ನೆಯಲೇ.........ಏ....ಏ......ಏ...ಏ...
ಕಣ್ಸನ್ನೆಯಲೇ ಕನ್ಯೆಯ ಮನ ಸೆಳೆದ
ಕಣ್.... ಸನ್ನೆಯಲೇ ಕನ್ಯೆಯ ಮನ ಸೆಳೆದ
ಕಣ್ಸನ್ನೆಯಲೇ ಕನ್ಯೆಯ ಮನ ಸೆಳೆದ
ಚಿನ್ಮಯ ಮೂರುತಿ ಶ್ರೀಗೋವಿಂದ
ಚಿನ್ಮಯ ಮೂರುತಿ ಶ್ರೀ....ಗೋ.....ವಿಂದ
ಭಾಮೆಯ ನೋಡಲು ತಾ ಬಂದ .....ಬೃಂದಾವನದಿಂದ ಮುಕುಂದ...ಆ.....
ಭಾಮೆಯ ನೋಡಲು ತಾ......ಬಂದ
ಬಾಗಿಲ ಮರೆಯಾಗಿ........ಈ.......ಈ........ಈ...
ಬಾಗಿಲ ಮರೆಯಾಗಿ ನಾಗೋಲಿಯ ದಿನ
ಬಾ.....ಗಿಲ ಮರೆಯಾಗಿ ನಾ....ಗೋಲಿಯ ದಿನ
ರಾಗೋಲ್ಲಾಸದಿ ಊದಿದ ಕೊಳಲಿನ
ರಾಗೋಲ್ಲಾಸದಿ ಊದಿದ ಕೊಳಲಿನ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಕೂ.....ಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಆಗರಿವಾಯಿತು ಅವನೆ ಜನಾರ್ದನ
ಆಗರಿವಾಯಿತು ಅವನೇ ಜನಾ...ರ್ದನ
ಭಾಮೆಯ ನೋಡಲು ತಾ ಬಂದ .....ಬೃಂದಾವನದಿಂದ ಮುಕುಂದ...ಆ.....
ಭಾಮೆಯ ನೋಡಲು ತಾ ಬಂದ

Eno Onthara - Nangenu Gothhilla nananthu premi dil khush lyrics

ಚಿತ್ರ:ಏನೋ ಒಂಥರ
ಸಾಹಿತ್ಯ :ಯೋಗರಾಜ್ ಭಟ್
ಹಾಡಿದವರು :ಸೋನುನಿಗಂ, ಶ್ವೇತ
ನಂದೇನು..ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಏನೋ ಒಂಥರ ನಿನ್ನ ವ್ಯೆಕರಿ ಇನ್ನು ಸುಂದರ ನಿನ್ನ ಗಾಬರಿ ದಿಲ್ ಕುಶ್ ದಿಲ್ ಕುಶ್
ನಂದೇನು..ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ.. ದಿಲ್ ಕುಶ್ ದಿಲ್ ಕುಶ್
ಮರೆಮಾಚಿ ಅರೆ ನಾಚಿ ಎಲ್ಲೊ ನೋಡೋವಾಗ ದಿಲ್ ಕುಶ್ ದಿಲ್ ಕುಶ್
ತುಟಿ ಇಂದ ಹಸಿಮತು ಸೀದಾ ದೋಚುವಾಗ ದಿಲ್ ಕುಶ್ ದಿಲ್ ಕುಶ್
ನೋಟದಲ್ಲೇ ಗೀಚಿದ ಟಿಪ್ಪಣಿ ಜೋರಾಗಿದೆ ನೋಡು ನೋಡು ನನ್ನ ಜೀವ ಮುತ್ತಿನ ತೇರಾಗಿದೆ
ಹೃದಯವೇ ಕಣ್ಣಲೆ ಕಂಡರೆ ಹೇಳು ದಿಲ್ ಕುಶ್ ದಿಲ್ ಕುಶ್ ..
ನಂದೇನು ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಕಣ್ಣಲಿ ಕಿರು ದೀಪ ನೀನೆ ಬಂದು ಹಚ್ಚು ದಿಲ್ ಕುಶ್ ದಿಲ್ ಕುಶ್
ಪಿಸುಗುಟ್ಟಿ ಕಿವಿಯನ್ನು ಹೀಗೆ ಒಮ್ಮೆ ಕಚ್ಚು ದಿಲ್ ಕುಶ್ ದಿಲ್ ಕುಶ್
ಕನಸಿನೂರ ಸಂತೆಗೆ ಹೋಗುವ ಬಾ ಸಂಗಳ
ಈಗಲೇ ನೇ ಹೃದಯವನ್ನು ನೀಡಲೇನು ಮುಂಗಳ
ಬಂದಿಸಿ ತೋಳಲಿ ಮುತ್ತಿಯ ನೀಡು ದಿಲ್ ಕುಶ್ ದಿಲ್ ಕುಶ್
ನಂದೇನು ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಏನೋ ಒಂಥರ ನಿನ್ನ ವ್ಯೆಕರಿ ಇನ್ನು ಸುಂದರ ನಿನ್ನ ಗಾಬರಿ ದಿಲ್ ಕುಶ್ ದಿಲ್ ಕುಶ್

Eno Onthara - Nangenu Gothhilla nananthu premi dil khush lyrics

ಚಿತ್ರ:ಏನೋ ಒಂಥರ
ಸಾಹಿತ್ಯ :ಯೋಗರಾಜ್ ಭಟ್
ಹಾಡಿದವರು :ಸೋನುನಿಗಂ, ಶ್ವೇತ
ನಂದೇನು..ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಏನೋ ಒಂಥರ ನಿನ್ನ ವ್ಯೆಕರಿ ಇನ್ನು ಸುಂದರ ನಿನ್ನ ಗಾಬರಿ ದಿಲ್ ಕುಶ್ ದಿಲ್ ಕುಶ್
ನಂದೇನು..ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ.. ದಿಲ್ ಕುಶ್ ದಿಲ್ ಕುಶ್
ಮರೆಮಾಚಿ ಅರೆ ನಾಚಿ ಎಲ್ಲೊ ನೋಡೋವಾಗ ದಿಲ್ ಕುಶ್ ದಿಲ್ ಕುಶ್
ತುಟಿ ಇಂದ ಹಸಿಮತು ಸೀದಾ ದೋಚುವಾಗ ದಿಲ್ ಕುಶ್ ದಿಲ್ ಕುಶ್
ನೋಟದಲ್ಲೇ ಗೀಚಿದ ಟಿಪ್ಪಣಿ ಜೋರಾಗಿದೆ ನೋಡು ನೋಡು ನನ್ನ ಜೀವ ಮುತ್ತಿನ ತೇರಾಗಿದೆ
ಹೃದಯವೇ ಕಣ್ಣಲೆ ಕಂಡರೆ ಹೇಳು ದಿಲ್ ಕುಶ್ ದಿಲ್ ಕುಶ್ ..
ನಂದೇನು ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಕಣ್ಣಲಿ ಕಿರು ದೀಪ ನೀನೆ ಬಂದು ಹಚ್ಚು ದಿಲ್ ಕುಶ್ ದಿಲ್ ಕುಶ್
ಪಿಸುಗುಟ್ಟಿ ಕಿವಿಯನ್ನು ಹೀಗೆ ಒಮ್ಮೆ ಕಚ್ಚು ದಿಲ್ ಕುಶ್ ದಿಲ್ ಕುಶ್
ಕನಸಿನೂರ ಸಂತೆಗೆ ಹೋಗುವ ಬಾ ಸಂಗಳ
ಈಗಲೇ ನೇ ಹೃದಯವನ್ನು ನೀಡಲೇನು ಮುಂಗಳ
ಬಂದಿಸಿ ತೋಳಲಿ ಮುತ್ತಿಯ ನೀಡು ದಿಲ್ ಕುಶ್ ದಿಲ್ ಕುಶ್
ನಂದೇನು ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಏನೋ ಒಂಥರ ನಿನ್ನ ವ್ಯೆಕರಿ ಇನ್ನು ಸುಂದರ ನಿನ್ನ ಗಾಬರಿ ದಿಲ್ ಕುಶ್ ದಿಲ್ ಕುಶ್

Jaya Janrdhana Krishna Raadhika pathe Lyrics in Kannada

ಜಯ ಜನಾರ್ಧನಾ ಕೃಷ್ಣ ರಾಧಿಕಾ ಪತೆ
ಜನವಿಮೊಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕ ಪತೆ
ನಯನ ಮೋಹನ ಕೃಷ್ಣ ನೀರಜೇಕ್ಷಣ ||ಜಯ ಜನಾರ್ಧನಾ||
ಸುಜನ ಬಂಧವಾ ಕೃಷ್ಣ ಸುಂದರಾಕೃತೆ
ಮದನ ಕೋಮಲ ಕೃಷ್ಣ ಮಾದವಾ ಹರೇ
ವಸುಮತೀ ಪತೆ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ
ಸುರುಚಿರಾನನ ಕೃಷ್ಣ ಶೌರ್ಯ ವಾರಿಧೆ
ಮುರಹರಾ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಾ ಪಾಲಕ ಕೃಷ್ಣ ವಲ್ಲಭೀ ಪತೆ
ಕಮಲ ಲೋಚನ ಕೃಷ್ಣ ಕಾಮ್ಯದಾಯಕ ||ಜಯ ಜನಾರ್ಧನಾ||
ವಿಮಲಗಾತ್ರನೆ ಕೃಷ್ಣ ಭಕ್ತ ವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣಾ ಕೋಮಲಂ
ಭುವಲ ಈಕ್ಷಣ ಕೃಷ್ಣ ಕೋಮಲಾಕೃತೆ
ತವಪದಾಂಬುಜಂ ಕೃಷ್ಣ ಶರಣಮಾಶ್ರಯೆತ್
ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣ ಗಣೋಜ್ವಲ ಕೃಷ್ಣ ನಳಿನ ಲೋಚನ
ಪ್ರಣಯ ವಾರಿಧೆ ಕೃಷ್ಣ ಗುಣಗಣಾಕರ
ಧಾಮ ಸೋದರ ಕೃಷ್ಣ ಧೀನ ವತ್ಸಲ ||ಜಯ ಜನಾರ್ಧನಾ||
ಕಾಮ ಸುಂದರ ಕೃಷ್ಣ ಪಾಹಿ ಸರ್ವದಾ
ನರಕ ನಾಶನ ಕೃಷ್ಣ ನರ ಸಹಾಯಕ
ದೇವಕೀ ಸುತ ಕೃಷ್ಣ ಕಾರುಣ್ಯಾಂಬುದೆ
ಕಂಸಾ ನಾಶನ ಕೃಷ್ಣ ದ್ವಾರಕ ಸ್ಥಿತ
ಪಾವನತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ಪದಾಂಬುಜಂ ಕೃಷ್ಣ ಶಾಮ ಕೋಮಲಂ
ಭಕ್ತ ವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನು ಕೃಷ್ಣ ಶ್ರೀಹರಿ ನಮೋ ||ಜಯ ಜನಾರ್ಧನಾ||
ಭಕ್ತ ದಾಸನ ಕೃಷ್ಣ ಹರಸು ನೀ ಸದಾ
ಕಾದು ನಿಂತೆನಾ ಕೃಷ್ಣ ಸಲಹೆಯ ವಿಭೋ
ಗರುಡ ವಾಹನ ಕೃಷ್ಣ ಗೋಪಿಕ ಪತೆ
ನಯನ ಮೋಹನ ಕೃಷ್ಣ ನೀರಜೇಕ್ಷಣ ||ಜಯ ಜನಾರ್ಧನಾ||

Inthi Ninna Preethiya - Ondonde Bachchitta maathu

ಒಂದೊಂದೇ ... ಬಚ್ಚಿಟ್ಟ ಮಾತು .. ಒಂದ್ ಒಂದಾಗಿ ... ಕೂಡಿಟ್ಟ ಕವನ
ನನ್ನಿಂದ ... ನಾ ದೂರ ನಿಂತು ... ನಾ ಕಂಡೆ .. ಮಾತಾಡೋ ಮೌನ
ಸೋಲುವುದು ಹೃದಯ ಹೀಗೇಕೆ ... ತಿಳಿ ತಿಳಿದು ನಗುವೇ ನೀನೇಕೆ
ಮಾತಾಡು ... ಓ ಮೌನ ... ಮಾತಾಡು .... ಹೇ .. ಹೇ .. ಹೇ
ಒಂದೊಂದೇ ... ಬಚ್ಚಿಟ್ಟ ಮಾತು .. ಒಂದ್ ಒಂದಾಗಿ ... ಕೂಡಿಟ್ಟ ಕವನ
ವೋ ... ಸುಳ್ಳು ಸುಳ್ಳೇ ಮುನಿಸು ... ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮಾತಲ್ಲಿ ಮುತ್ತಿಟೌರ್ಯಾರು
ಕೆನ್ನೆ ನಿಂದ ... ಮುತ್ತು ನಂದ .... ಬಗೆ ಹರೆಯದ ವಗಟು ಇದೂ ... ವೋ .. ವೋ
ಹಾ ಮೊದಲು ಅಪ್ಪಿಕೊಂಡ ... ಆ ಮದುರ ಮೌನದೊಳಗೆ
ಬಿಸಿ ಹುಸಿರಲಿ ಮೊದಲು ಹೆಸರ ಬಿಸಿ ಹುಟ್ಟಿದ್ಯಾರು ..
ಈ .. ವಿರಹದಲಿ ಅಡಗಿದೆಯೋ .. ಸನಿಹ .. ಸನಿಹದಲಿ ಯಾಕಿದೆ ವಿರಹ
ಹೇಳುವೆಯಾ ... ಆ .. ಆ .. ಆ
ಒಂದೊಂದೇ ... ಬಚ್ಚಿಟ್ಟ ಮಾತು .. ಒಂದ್ ಒಂದಾಗಿ ... ಕೂಡಿಟ್ಟ ಕವನ
ನನ್ನಿಂದ.. ನಾ ದೂರ ನಿಂತು ... ನಾ ಕಂಡೆ.. ಮಾತಾಡೋ ಮೌನ
ಹಾ .. ಹಾ ಹಾ ಹಾ ಸಣ್ಣ ತಪ್ಪಿಗಾಗಿ, ಮಾತು ಸತ್ತುಹೋಗಿ
ಆ ಮೊಗ್ಗಾದ ರಾತ್ರೀಲಿ ಬಿಕ್ಕಲಿಸಿದ್ಯಾರು .. ತಪ್ಪು ನಿಂದಾ ... ತಪ್ಪು ನಂದಾ
ಕೊನೆಗಾಡದ ವಗಟು ಇದು .. ಓ .. ಒಹ್ .. ಒಹ್ ...
ಮುಂಜಾನೆ ನಿದ್ರೇಲಿ ನಾ ಹೇಳಲಾರದ ಕನಸು , ನೀ ಸಿಕ್ಕಾಗ ಮಾತಾಡೋ
ಮಾತಲ್ಲ ಬರೀ .... ನೀ ಸುಳ್ಳನ್ನು ಕಲಿಸುವುದೇ , ಕನಸು ಅದನ್ಯಾಕೆ
ಬಯಸಿದೆ ಮನಸು , ಹೇಳುವೆಯಾ .... ಯಾ ಯಾ .. ಯಾ
ಒಂದೊಂದೇ ... ಬಚ್ಚಿಟ್ಟ ಮಾತು .. ಒಂದ್ ಒಂದಾಗಿ ... ಕೂಡಿಟ್ಟ ಕವನ
ನನ್ನಿಂದ ... ನಾ ದೂರ ನಿಂತು ... ನಾ ಕಂಡೆ .. ಮಾತಾಡೋ ಮೌನ

Nanjundi Kalyana (1989) - Olage Seridare Gundu Hudugiyaguvalu Gandu

ಗಾಯನ : ಮಂಜುಳ ಗುರುರಾಜ್
ಸಂಗೀತ : ಉಪೇಂದ್ರ ಕುಮಾರ್
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............
ಏ.....ಏ.....ಏ.....ಏ......ಹಹಹ
ಆಕಾಶ ಕೆಳಗಾಗಿ ಈ ಲೋಕ ಕಳೆದುಹೋಗಿ
ನಡೆದಾಡುವ ಈ ದಾರಿ ತಡಕಾಡುವ ಹಾಗಾಗಿ
ತಲೆ ತೂಗುವ ಓಲಾಟ ನೋಡಿ ಹ್ಯಾಗಿದೆ ಈ ಮಾಟ...ಆ
ತಲೆ ತೂಗುವ ಓಲಾಟ ನೋಡಿ ಹ್ಯಾಗಿದೆ ಈ ಮಾಟ
ಒಳಗಿರುವ ಪರಮಾತ್ಮ ಆಡಿಸುವ ಆಟ....
ಒಳಗಿರುವ ಪರಮಾತ್ಮ ಆಡಿಸುವ ಆಟ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............
ಈ ದೇಶಕೆ ನಾಳೆ ನಾನಾದರೆ ಪ್ರಧಾನಿ
ಸಾರಾಯಿ ಅಂಗಡಿಯೆ ನನಗಾಗೊ ರಾಜಧಾನಿ
ಗುಡಿಯಲ್ಲಿನ ದೇವರಿಗೂ ಕೂಡ ಬ್ರಾಂದಿಯ ನೈವೇದ್ಯ
ಗುಡಿಯಲ್ಲಿನ ದೇವರಿಗೂ ಕೂಡ ಬ್ರಾಂದಿಯ ನೈವೇದ್ಯ
ಏನು ಮಜ ಏನು ಮಜ ಕುಡುಕರ ಸಾಮ್ರಾಜ್ಯ
ಏನು ಮಜ ಏನು ಮಜ ಕುಡುಕರ ಸಾಮ್ರಾಜ್ಯ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............

Nanjundi Kalyana (1989) - Olage Seridare Gundu Hudugiyaguvalu Gandu

ಗಾಯನ : ಮಂಜುಳ ಗುರುರಾಜ್
ಸಂಗೀತ : ಉಪೇಂದ್ರ ಕುಮಾರ್
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............
ಏ.....ಏ.....ಏ.....ಏ......ಹಹಹ
ಆಕಾಶ ಕೆಳಗಾಗಿ ಈ ಲೋಕ ಕಳೆದುಹೋಗಿ
ನಡೆದಾಡುವ ಈ ದಾರಿ ತಡಕಾಡುವ ಹಾಗಾಗಿ
ತಲೆ ತೂಗುವ ಓಲಾಟ ನೋಡಿ ಹ್ಯಾಗಿದೆ ಈ ಮಾಟ...ಆ
ತಲೆ ತೂಗುವ ಓಲಾಟ ನೋಡಿ ಹ್ಯಾಗಿದೆ ಈ ಮಾಟ
ಒಳಗಿರುವ ಪರಮಾತ್ಮ ಆಡಿಸುವ ಆಟ....
ಒಳಗಿರುವ ಪರಮಾತ್ಮ ಆಡಿಸುವ ಆಟ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............
ಈ ದೇಶಕೆ ನಾಳೆ ನಾನಾದರೆ ಪ್ರಧಾನಿ
ಸಾರಾಯಿ ಅಂಗಡಿಯೆ ನನಗಾಗೊ ರಾಜಧಾನಿ
ಗುಡಿಯಲ್ಲಿನ ದೇವರಿಗೂ ಕೂಡ ಬ್ರಾಂದಿಯ ನೈವೇದ್ಯ
ಗುಡಿಯಲ್ಲಿನ ದೇವರಿಗೂ ಕೂಡ ಬ್ರಾಂದಿಯ ನೈವೇದ್ಯ
ಏನು ಮಜ ಏನು ಮಜ ಕುಡುಕರ ಸಾಮ್ರಾಜ್ಯ
ಏನು ಮಜ ಏನು ಮಜ ಕುಡುಕರ ಸಾಮ್ರಾಜ್ಯ
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದೆ ಜೋಪಾನ
ಓಹೋಹೊಹೋ............

Nanjundi Kalyana (1989) - Nijava Nudiyale Nannane Nalle


ಗಾಯನ : ರಾಘವೇಂದ್ರ ರಾಜ್ ಕುಮಾರ್ & ಮಂಜುಳ ಗುರುರಾಜ್
ಸಂಗೀತ : ಉಪೇಂದ್ರ ಕುಮಾರ್
ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ಬಾನಿನ ರಂಗು ಭೂಮಿಯ ರಂಗು ಏನನು ಹೇಳುತಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ಕೆನ್ನೆಯ ರಂಗು ತುಟಿಯ ರಂಗು ಕಣ್ಣನು ಕಾಡುತಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ಒಯ್ ಒಯ್ ಒಯ್....ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ನಲ್ಲೆಯ ತೋಳಿನ ಸೆರೆ ಸೇರುವ ಆಸೆಯಲಿರೆ
ನಲ್ಲನ ತೋಳಿನ ಸೆರೆ ಸೇರುವ ಆಸೆಯಲಿರೆ
ಓ.....ಪ್ರೀತಿಯ ಜೇನಿನ ತೊರೆ ವೇಗದಿ ಹರಿಯುತಲಿರೆ
ತನುವು ಅರಳಿ ಮನವು ಕೆರಳೀ ವಿರಹದುರಿಗೆ ನರಳಿ ನರಳಿ
ಬಳಿಗೆ ಬಂದಿರುವೆ......
ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ಓ...ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ
ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ
ಆ....ಆ....ನಲ್ಲೆಯ ಪ್ರೀತಿಸುತಿರೆ ಸ್ವರ್ಗವ ಕಾಣುತಲಿರೆ
ಹಾಡುತಿರಲು ಪ್ರಣಯ ದುಂಬಿ ಬಾಳ ತುಂಬ ಹರುಷ ತುಂಬಿ
ನಾನು ನಲಿದಿರುವೆ.....
ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ಓ....ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ಓ.....ಕೆನ್ನೆಯ ರಂಗು ತುಟಿಯ ರಂಗು ಕಣ್ಣನು ಕಾಡುತಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ಓ....ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ

Chirru(2010) - Kannada - Ille Ille Ello Nanna Manasu Mayavaagide

ಚಿತ್ರ :ಚಿರು
ಹಾಡಿದವರು: ಸೋನು ನಿಗಮ್,ಶ್ರೇಯಾ ಗೋಶಲ್
ಸಾಹಿತ್ಯ: Ghouse Peer
ಇಲ್ಲ್ಲೇಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......
ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾಡಿದೆ
ಏನು ಸ್ಪಷ್ಟ ವಾಗದಂತ ಭಾವ ಇಷ್ಟ ವಾಗಿದೆ
ಇಂತ ಆಸೆ ಏಕಿದೆ ನನಗೇ ಅರ್ಥ ವಾಗದೆ
ಸಾಕು ಮಾಡು ನಿನ್ನ ಕನಸು ತುಂಬಾ ದೂರಹೋಗಿದೆ
ನೋಡು ನೋಡು ಲೋಕವೆಲ್ಲ ಪ್ರೇಮಲೋಕದಂತಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ಇಲ್ಲೇ ಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಓ... ಉಸಿರು ಉಸಿರಿನಲ್ಲಿಯು ಯಾರು ಬೆರೆತ ಸೂಚನೆ
ಎಂದು ಹೀಗೆ ಇರಲಿ ಇಂತ ಮಧುರವಾದ ಯಾತನೆ
ಏಕೆ ಇಂತ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆನೆ
ಸವಿಯೋ ಸವಿಯೋ ನನ್ನ ಒಳನೆ ಕುಶಿಯ ಸ್ಪರ್ಷವಾಗಿದೆ
ಹೇಳದೇನೆ ಕೇಳದೇನೇ ನನಗೇ ಏನೋ ಆಗಿದೆ
ಇಲ್ಲ್ಲೇಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......

Chirru(2010) - Kannada - Ille Ille Ello Nanna Manasu Mayavaagide

ಚಿತ್ರ :ಚಿರು
ಹಾಡಿದವರು: ಸೋನು ನಿಗಮ್,ಶ್ರೇಯಾ ಗೋಶಲ್
ಸಾಹಿತ್ಯ: Ghouse Peer
ಇಲ್ಲ್ಲೇಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......
ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾಡಿದೆ
ಏನು ಸ್ಪಷ್ಟ ವಾಗದಂತ ಭಾವ ಇಷ್ಟ ವಾಗಿದೆ
ಇಂತ ಆಸೆ ಏಕಿದೆ ನನಗೇ ಅರ್ಥ ವಾಗದೆ
ಸಾಕು ಮಾಡು ನಿನ್ನ ಕನಸು ತುಂಬಾ ದೂರಹೋಗಿದೆ
ನೋಡು ನೋಡು ಲೋಕವೆಲ್ಲ ಪ್ರೇಮಲೋಕದಂತಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ಇಲ್ಲೇ ಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಓ... ಉಸಿರು ಉಸಿರಿನಲ್ಲಿಯು ಯಾರು ಬೆರೆತ ಸೂಚನೆ
ಎಂದು ಹೀಗೆ ಇರಲಿ ಇಂತ ಮಧುರವಾದ ಯಾತನೆ
ಏಕೆ ಇಂತ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆನೆ
ಸವಿಯೋ ಸವಿಯೋ ನನ್ನ ಒಳನೆ ಕುಶಿಯ ಸ್ಪರ್ಷವಾಗಿದೆ
ಹೇಳದೇನೆ ಕೇಳದೇನೇ ನನಗೇ ಏನೋ ಆಗಿದೆ
ಇಲ್ಲ್ಲೇಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......

Chirru(2010) - Kannada - Ille Ille Ello Nanna Manasu Mayavaagide

ಚಿತ್ರ :ಚಿರು
ಹಾಡಿದವರು: ಸೋನು ನಿಗಮ್,ಶ್ರೇಯಾ ಗೋಶಲ್
ಸಾಹಿತ್ಯ: Ghouse Peer
ಇಲ್ಲ್ಲೇಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......
ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾಡಿದೆ
ಏನು ಸ್ಪಷ್ಟ ವಾಗದಂತ ಭಾವ ಇಷ್ಟ ವಾಗಿದೆ
ಇಂತ ಆಸೆ ಏಕಿದೆ ನನಗೇ ಅರ್ಥ ವಾಗದೆ
ಸಾಕು ಮಾಡು ನಿನ್ನ ಕನಸು ತುಂಬಾ ದೂರಹೋಗಿದೆ
ನೋಡು ನೋಡು ಲೋಕವೆಲ್ಲ ಪ್ರೇಮಲೋಕದಂತಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ಇಲ್ಲೇ ಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಓ... ಉಸಿರು ಉಸಿರಿನಲ್ಲಿಯು ಯಾರು ಬೆರೆತ ಸೂಚನೆ
ಎಂದು ಹೀಗೆ ಇರಲಿ ಇಂತ ಮಧುರವಾದ ಯಾತನೆ
ಏಕೆ ಇಂತ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆನೆ
ಸವಿಯೋ ಸವಿಯೋ ನನ್ನ ಒಳನೆ ಕುಶಿಯ ಸ್ಪರ್ಷವಾಗಿದೆ
ಹೇಳದೇನೆ ಕೇಳದೇನೇ ನನಗೇ ಏನೋ ಆಗಿದೆ
ಇಲ್ಲ್ಲೇಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......

Chirru(2010) - Kannada - Ille Ille Ello Nanna Manasu Mayavaagide

ಚಿತ್ರ :ಚಿರು
ಹಾಡಿದವರು: ಸೋನು ನಿಗಮ್,ಶ್ರೇಯಾ ಗೋಶಲ್
ಸಾಹಿತ್ಯ: Ghouse Peer
ಇಲ್ಲ್ಲೇಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......
ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾಡಿದೆ
ಏನು ಸ್ಪಷ್ಟ ವಾಗದಂತ ಭಾವ ಇಷ್ಟ ವಾಗಿದೆ
ಇಂತ ಆಸೆ ಏಕಿದೆ ನನಗೇ ಅರ್ಥ ವಾಗದೆ
ಸಾಕು ಮಾಡು ನಿನ್ನ ಕನಸು ತುಂಬಾ ದೂರಹೋಗಿದೆ
ನೋಡು ನೋಡು ಲೋಕವೆಲ್ಲ ಪ್ರೇಮಲೋಕದಂತಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ಇಲ್ಲೇ ಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಓ... ಉಸಿರು ಉಸಿರಿನಲ್ಲಿಯು ಯಾರು ಬೆರೆತ ಸೂಚನೆ
ಎಂದು ಹೀಗೆ ಇರಲಿ ಇಂತ ಮಧುರವಾದ ಯಾತನೆ
ಏಕೆ ಇಂತ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆನೆ
ಸವಿಯೋ ಸವಿಯೋ ನನ್ನ ಒಳನೆ ಕುಶಿಯ ಸ್ಪರ್ಷವಾಗಿದೆ
ಹೇಳದೇನೆ ಕೇಳದೇನೇ ನನಗೇ ಏನೋ ಆಗಿದೆ
ಇಲ್ಲ್ಲೇಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......
ಗಾಯನ : ಎಸ್. ಜಾನಕಿ
ಸಂಗೀತ : ಎಂ. ರಂಗರಾವ್
ರಚನೆ : ಆರ್. ಎನ್. ಜಯಗೋಪಾಲ್
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟಕಣ್ಣಲಿ ಬಗೆ ಬಗೆ ತಂತ್ರ
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟಕಣ್ಣಲಿ ಬಗೆ ಬಗೆ ತಂತ್ರ
ಹಣೆಯ ಮೇಗಡೆ ಪಟ್ಟೆ ವಿಭೂತಿ
ಅಂತರಂಗದೆ ಆಷಾಡಭೂತಿ
ಮನಸು ಮಾತ್ರ ದುಂಬಿಯಂತೆ ಹಾರಿದೆ
ದೇಹ ಮಾತ್ರ ದೈವಭಕ್ತಿ ನಟಿಸಿದೆ
ಅಲ್ಲವೆ ಭಾವಾ.........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ದಾಡಿ ಬೆಳೆಸಿದವ ಯೋಗಿಯಲ್ಲ
ತಂಬೂರಿ ಹಿಡಿದವ ದಾಸನಲ್ಲ
ಬಿಳಿಯ ಸುಣ್ಣ ಬೆಣ್ಣೆ ಎಂದು ಆಗದು
ಇಂಥ ವೇಷ ಇಂಥ ಮೋಸ ಸಲ್ಲದು
ಹೂಂ.........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ಚೈತ್ರಮಾಸಕೆ ಚಿಗುರಿನ ಆಸೆ
ಆಷಾಡಮಾಸಕೆ ಮೋಡದ ಆಸೆ
ಶ್ರಾವಣಮಾಸಕೆ ಗಾಳಿಯ ಆಸೆ
ಮಾರ್ಘಶಿರಕೆ ಮಂಜಿನ ಆಸೆ
ಶ್ರಾವಣಮಾಸಕೆ ಗಾಳಿಯ ಆಸೆ
ಮಾರ್ಘಶಿರಕೆ ಮಂಜಿನ ಆಸೆ
ಸೃಷ್ಟಿಯೆಲ್ಲ ಆಸೆಯಿಂದ ತುಂಬಿದೆ
ಆಸೆಯಿಲ್ಲಿ ಅಡ್ಡದಾರಿ ಹಿಡಿದಿದೆ
ಅಲ್ಲವೇ ಅಕ್ಕಾ........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ

Edakallu Guddada Mele - Sanyasi Sanyasi Lyrics

ಗಾಯನ : ಎಸ್. ಜಾನಕಿ
ಸಂಗೀತ : ಎಂ. ರಂಗರಾವ್
ರಚನೆ : ಆರ್. ಎನ್. ಜಯಗೋಪಾಲ್
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟಕಣ್ಣಲಿ ಬಗೆ ಬಗೆ ತಂತ್ರ
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟಕಣ್ಣಲಿ ಬಗೆ ಬಗೆ ತಂತ್ರ
ಹಣೆಯ ಮೇಗಡೆ ಪಟ್ಟೆ ವಿಭೂತಿ
ಅಂತರಂಗದೆ ಆಷಾಡಭೂತಿ
ಮನಸು ಮಾತ್ರ ದುಂಬಿಯಂತೆ ಹಾರಿದೆ
ದೇಹ ಮಾತ್ರ ದೈವಭಕ್ತಿ ನಟಿಸಿದೆ
ಅಲ್ಲವೆ ಭಾವಾ.........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ದಾಡಿ ಬೆಳೆಸಿದವ ಯೋಗಿಯಲ್ಲ
ತಂಬೂರಿ ಹಿಡಿದವ ದಾಸನಲ್ಲ
ಬಿಳಿಯ ಸುಣ್ಣ ಬೆಣ್ಣೆ ಎಂದು ಆಗದು
ಇಂಥ ವೇಷ ಇಂಥ ಮೋಸ ಸಲ್ಲದು
ಹೂಂ.........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ಚೈತ್ರಮಾಸಕೆ ಚಿಗುರಿನ ಆಸೆ
ಆಷಾಡಮಾಸಕೆ ಮೋಡದ ಆಸೆ
ಶ್ರಾವಣಮಾಸಕೆ ಗಾಳಿಯ ಆಸೆ
ಮಾರ್ಘಶಿರಕೆ ಮಂಜಿನ ಆಸೆ
ಶ್ರಾವಣಮಾಸಕೆ ಗಾಳಿಯ ಆಸೆ
ಮಾರ್ಘಶಿರಕೆ ಮಂಜಿನ ಆಸೆ
ಸೃಷ್ಟಿಯೆಲ್ಲ ಆಸೆಯಿಂದ ತುಂಬಿದೆ
ಆಸೆಯಿಲ್ಲಿ ಅಡ್ಡದಾರಿ ಹಿಡಿದಿದೆ
ಅಲ್ಲವೇ ಅಕ್ಕಾ........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ
ಗಾಯನ : ಎಸ್. ಜಾನಕಿ
ಸಂಗೀತ : ಎಂ. ರಂಗರಾವ್
ರಚನೆ : ಆರ್. ಎನ್. ಜಯಗೋಪಾಲ್
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟಕಣ್ಣಲಿ ಬಗೆ ಬಗೆ ತಂತ್ರ
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟಕಣ್ಣಲಿ ಬಗೆ ಬಗೆ ತಂತ್ರ
ಹಣೆಯ ಮೇಗಡೆ ಪಟ್ಟೆ ವಿಭೂತಿ
ಅಂತರಂಗದೆ ಆಷಾಡಭೂತಿ
ಮನಸು ಮಾತ್ರ ದುಂಬಿಯಂತೆ ಹಾರಿದೆ
ದೇಹ ಮಾತ್ರ ದೈವಭಕ್ತಿ ನಟಿಸಿದೆ
ಅಲ್ಲವೆ ಭಾವಾ.........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ದಾಡಿ ಬೆಳೆಸಿದವ ಯೋಗಿಯಲ್ಲ
ತಂಬೂರಿ ಹಿಡಿದವ ದಾಸನಲ್ಲ
ಬಿಳಿಯ ಸುಣ್ಣ ಬೆಣ್ಣೆ ಎಂದು ಆಗದು
ಇಂಥ ವೇಷ ಇಂಥ ಮೋಸ ಸಲ್ಲದು
ಹೂಂ.........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ಚೈತ್ರಮಾಸಕೆ ಚಿಗುರಿನ ಆಸೆ
ಆಷಾಡಮಾಸಕೆ ಮೋಡದ ಆಸೆ
ಶ್ರಾವಣಮಾಸಕೆ ಗಾಳಿಯ ಆಸೆ
ಮಾರ್ಘಶಿರಕೆ ಮಂಜಿನ ಆಸೆ
ಶ್ರಾವಣಮಾಸಕೆ ಗಾಳಿಯ ಆಸೆ
ಮಾರ್ಘಶಿರಕೆ ಮಂಜಿನ ಆಸೆ
ಸೃಷ್ಟಿಯೆಲ್ಲ ಆಸೆಯಿಂದ ತುಂಬಿದೆ
ಆಸೆಯಿಲ್ಲಿ ಅಡ್ಡದಾರಿ ಹಿಡಿದಿದೆ
ಅಲ್ಲವೇ ಅಕ್ಕಾ........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ

Jolly Days Kannada - Raktha Sambandhagala meerida bandhavidu

ಚಿತ್ರ:ಜಾಲಿ ಡೇಸ್
ಗಾಯನ:ಕಾರ್ತಿಕ್
ಸಂಗೀತ:ಮಿಕ್ಕಿ ಜೆ. ಮೇಯರ‍್
ರಕ್ತ ಸಂಬಂಧಗಳ ಮೀರಿದ ಬಂಧವಿದು
ಯಾವ ಬಿಂದುವಿನಲ್ಲು ಸಂದಿಸಿಹುವುದು
ಚಾಚಿ ಕೋಡುಗಳನ್ನು ಬಿಗಿದಪ್ಪು ಕೊಳ್ಳುವುದು
ನಮ್ಮ ಪ್ರತಿ ನೋವನ್ನು ತನ್ನದೆಂದು
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಕಣ್ಣ ಕಂಬನಿಯ ಒರೆಸುವ ಸ್ನೇಹ ...ನಮ್ಮ ಸ್ನೇಹವಿದು ಇರಲಿ ಶಾಶ್ವತ ...
ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಸೇರಿಕೊಂಡು ನಮ್ಮ ದಾರಿ
ಬದುಕು ಎಷ್ಟು ಚೆಂದವೆಂದು ಹಾರುತಿಹುದು ಸಾರಿ ಸಾರಿ
ನೀವು ನೀವು ಅಂತ ಶುರುವಾಯ್ತು ಮೊದಲು ಲೋ ಲೋ ಅಂತ ಈಗ ಬದಲು
ನಮ್ಮ ನಡುವೆ ಎಲ್ಲ ಕೊಂಚ ಸಂತೋಷವು ..
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು.
ಕಣ್ಣ ಕಂಬನಿಯ ಒರೆಸುವ ಸ್ನೇಹ ... ನಮ್ಮ ಸ್ನೇಹವಿದು ಇರಲಿ ಶಾಶ್ವತ ..
ಮಳೆಯೂ ಬರಲು ಕಾಗದನೆ ದೋಣಿ ಮಾಡಿ ಬಿಟ್ಟ ನೆನಪು
ನಿನ್ನ ಕಂಡು ಬಾಲ್ಯ ವೆಲ್ಲ ಆಟ ಮತ್ತೆ ಆಡೋ ಹುರುಪು
ತುಂಟ ತನವು ಸೇರಿ ನಮ್ಮ ಸಂಗದಲ್ಲಿ ಪಟ್ಟ ಕುಶಿಗೆ ಲೆಕ್ಕ ಎಲ್ಲಿ
ತಿಳಿಸೋ ಬಗೆಯೇ ಅರಿಯೆ ನಿ೦ಗೆ ಧನ್ಯವಾದವೇ ..
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಕಣ್ಣ ಕಂಬನಿಯ ಒರೆಸುವ ಸ್ನೇಹ ..... ನಮ್ಮ ಸ್ನೇಹವಿದು ಇರಲಿ ಶಾಶ್ವತ

Sipayi - Yaarige Beko Ee Loka

ಸಾಹಿತ್ಯ, ಸಂಗೀತ: ಹಂಸಲೇಖ
ಗಾಯನ: ಕೆ. ಜೆ. ಯೇಸುದಾಸ್

ಯಾರಿಗೆ ಬೇಕು ಈ ಲೋಕ.. ll ಪ. ll
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ... ll ಅ.ಪ. ll

ಮಕ್ಕಳನ್ನೇ ಜೂಜಲ್ಲಿ ಇಡುವಾಗ, ನೋಡಿಕೊಂಡು ಇರಬೇಕಾ?
ಯುಧ್ಧವನ್ನು ಗೆಲ್ಲೋಕ್ಕೆ ಬಲ್ಲವನು, ಕೈಕಟ್ಟಿ ಕೂರಬೇಕಾ?
ನಾರಿಯೇ ಕಾಂಚನ, ಕೌರವರ ಮೋಜಿಗೆ!
ಧರ್ಮವೇ ಲಾಂಛನ, ಪಾಂಡವರ ಜೂಜಿಗೆ!! ll ೧ ll

ನರಿಗಳು ನ್ಯಾಯಾನ ಹೇಳುವಾಗ, ಕಿವಿಕೊಟ್ಟು ಕೇಳಬೇಕಾ?
ಮೊಸಳೆಯು ಕಣ್ಣೀರು ಇಡುವಾಗ, ಕೂಡಿಕೊಂಡು ಅಳಬೇಕಾ?
ತಡೆದರೂ ಈ ದಿನ, ಮನಸಿನ ನಾಯಕ,
ಬಿಟ್ಟರೆ ಎಲ್ಲರ ಸೀಳುವ ಸೈನಿಕ!! ll ೨ ll

Sipayi - Yaarige Beko Ee Loka

ಸಾಹಿತ್ಯ, ಸಂಗೀತ: ಹಂಸಲೇಖ
ಗಾಯನ: ಕೆ. ಜೆ. ಯೇಸುದಾಸ್

ಯಾರಿಗೆ ಬೇಕು ಈ ಲೋಕ.. ll ಪ. ll
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ... ll ಅ.ಪ. ll

ಮಕ್ಕಳನ್ನೇ ಜೂಜಲ್ಲಿ ಇಡುವಾಗ, ನೋಡಿಕೊಂಡು ಇರಬೇಕಾ?
ಯುಧ್ಧವನ್ನು ಗೆಲ್ಲೋಕ್ಕೆ ಬಲ್ಲವನು, ಕೈಕಟ್ಟಿ ಕೂರಬೇಕಾ?
ನಾರಿಯೇ ಕಾಂಚನ, ಕೌರವರ ಮೋಜಿಗೆ!
ಧರ್ಮವೇ ಲಾಂಛನ, ಪಾಂಡವರ ಜೂಜಿಗೆ!! ll ೧ ll

ನರಿಗಳು ನ್ಯಾಯಾನ ಹೇಳುವಾಗ, ಕಿವಿಕೊಟ್ಟು ಕೇಳಬೇಕಾ?
ಮೊಸಳೆಯು ಕಣ್ಣೀರು ಇಡುವಾಗ, ಕೂಡಿಕೊಂಡು ಅಳಬೇಕಾ?
ತಡೆದರೂ ಈ ದಿನ, ಮನಸಿನ ನಾಯಕ,
ಬಿಟ್ಟರೆ ಎಲ್ಲರ ಸೀಳುವ ಸೈನಿಕ!! ll ೨ ll

Rayaru Bandaru Maavana Manege - Adavi Deviya Kaadu Janagala Ee Haadu

ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ರಾಜ್-ಕೋಟಿ
ಗಾಯನ: ಎಸ್. ಪಿ. ಬಿ., ಚಿತ್ರ.
ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ll ಪ ll
ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ,
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!! ll ಅ.ಪ ll
ಕಾಡುಮಲ್ಲಯಂಗೆ ಜೇನುಕಿತ್ತು ಪೂಜೆ ಕೊಟ್ಟು,
ಜಾಜಿಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು,
ಏಳುಹದ್ದಿಯಿಂದ ಏಳು ರಾತ್ರಿ ಏಳು ಹಗಲು,
ಏಳು ಕನ್ಯೆರಿಂದ ಸೋಬಲಕ್ಕಿ ದೇವಿಗಿಡಲು,
ಚಿಗುರೊಡೆಯಿತು, ಬೆಳಕರಳಿತು, ಹೊಳೆ ತರಿಸಿತು ರಸತಾಣ!
ಮನೆಮನೆಯಲು ಜನಮನದಲು ಶಿವನೊಲವಿನ ಶುಭ ಧ್ಯಾನ!!
ಕನ್ನಡ ನೆಲವೇ ಧನ್ಯ, ಕನ್ನಡ ಜಲವೇ ಮಾನ್ಯ!!!
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! ll ೧ ll
ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನೂ ಕಮ್ಮಿ ಇಲ್ಲ,
ನಮ್ಮ ಪ್ರೀತಿಯಲ್ಲಿ ಸುಳ್ಳು-ಮೋಸ ಒಂದೂ ಇಲ್ಲ..
ನಮ್ಮ ಧರ್ಮದಲ್ಲಿ ಭೇದ-ಭಾವ ಕಾಣೋದಿಲ್ಲ,
ನಮ್ಮ ನೀತಿಯಲ್ಲಿ ಕಾಡೆ ಇಲ್ದೆ ನಾಡೆ ಇಲ್ಲ...
ಗಿಡಮರಗಳೇ ತರುಲತೆಗಳೇ ನದಿವನಗಳೇ ವರದಾನ!
ಜನ ಬೆರೆತರೆ ಸಮರಸದಲಿ ಅದೇ ಒಲವಿನ ಹೊಸ ಗಾನ!!
ಕನ್ನಡ ಜನರೇ ಚೆಂದ, ಕನ್ನಡ ಮನವೇ ಅಂದ!!!
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! ll ೨ ll

Rayaru Bandaru Maavana Manege - Adavi Deviya Kaadu Janagala Ee Haadu

ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ರಾಜ್-ಕೋಟಿ
ಗಾಯನ: ಎಸ್. ಪಿ. ಬಿ., ಚಿತ್ರ.
ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ll ಪ ll
ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ,
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!! ll ಅ.ಪ ll
ಕಾಡುಮಲ್ಲಯಂಗೆ ಜೇನುಕಿತ್ತು ಪೂಜೆ ಕೊಟ್ಟು,
ಜಾಜಿಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು,
ಏಳುಹದ್ದಿಯಿಂದ ಏಳು ರಾತ್ರಿ ಏಳು ಹಗಲು,
ಏಳು ಕನ್ಯೆರಿಂದ ಸೋಬಲಕ್ಕಿ ದೇವಿಗಿಡಲು,
ಚಿಗುರೊಡೆಯಿತು, ಬೆಳಕರಳಿತು, ಹೊಳೆ ತರಿಸಿತು ರಸತಾಣ!
ಮನೆಮನೆಯಲು ಜನಮನದಲು ಶಿವನೊಲವಿನ ಶುಭ ಧ್ಯಾನ!!
ಕನ್ನಡ ನೆಲವೇ ಧನ್ಯ, ಕನ್ನಡ ಜಲವೇ ಮಾನ್ಯ!!!
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! ll ೧ ll
ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನೂ ಕಮ್ಮಿ ಇಲ್ಲ,
ನಮ್ಮ ಪ್ರೀತಿಯಲ್ಲಿ ಸುಳ್ಳು-ಮೋಸ ಒಂದೂ ಇಲ್ಲ..
ನಮ್ಮ ಧರ್ಮದಲ್ಲಿ ಭೇದ-ಭಾವ ಕಾಣೋದಿಲ್ಲ,
ನಮ್ಮ ನೀತಿಯಲ್ಲಿ ಕಾಡೆ ಇಲ್ದೆ ನಾಡೆ ಇಲ್ಲ...
ಗಿಡಮರಗಳೇ ತರುಲತೆಗಳೇ ನದಿವನಗಳೇ ವರದಾನ!
ಜನ ಬೆರೆತರೆ ಸಮರಸದಲಿ ಅದೇ ಒಲವಿನ ಹೊಸ ಗಾನ!!
ಕನ್ನಡ ಜನರೇ ಚೆಂದ, ಕನ್ನಡ ಮನವೇ ಅಂದ!!!
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! ll ೨ ll

Tuesday, February 8, 2011

Devara Duddu (1977) - tharikere Erimele Mooru kari kurimari lyrics

ಸಂಗೀತ: ರಾಜನ್ ನಾಗೇಂದ್ರ

ಗಾಯನ: ಎಸ್. ಪಿ. ಬಿ



ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ

ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ ಮೇಯ್ತಿತ್ತು

ಹಾಯಾಗ್ ಮೇಯ್ತಿತ್ತು

ತರಿ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ

ಮೇಯ್ತಿತ್ತು....ಹಾಯಾಗ್ ಮೇಯ್ತಿತ್ತು....

ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ

ತರಿಕೆರೆಏರಿಮೇಲೆಮೂರುಕರಿಕುರಿಮರಿ

ತರಿಕೆರೆಏರಿಮೇಲೆಮೂರುಕರಿಕುರಿಮರಿ

ಮೇಯ್ತಿತ್ತು....ಹಾ...ಯಾ....ಗಿ.....ಮೇ....ಯ್ತಿ.....ತ್ತು....

ಮೇಯ್ತಿತ್ತು.....ಮೇಯ್ತಿತ್ತು....ಮೇಯ್ತಿತ್ತು



ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ ಕೊಬ್ಬಿದ ಗಬ್ಬದ್ ತೋಳ.....

ಊ................

ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ ಕೊಬ್ಬಿದ ಗಬ್ಬದ್ ತೋಳ

ಕುರಿನ್ ನೋಡಿ ಹಬ್ಬ ಎಂದು ಕಾಯ್ತಿತ್ತು......ತಿನ್ನೊಕ್ ಕಾಯ್ತಿತ್ತು

ಬಾಯಲ್ ನೀರು ಚಪ್ಪರ್ ಸ್ಕೊಂಡು ಹ ಹ ಹ....ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು

ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು

ಬಾಯಲ್ ನೀರು ಚಪ್ಪರ್ ಸ್ಕೊಂಡು ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು

ಕುರಿ ಕಡೆ ನೋಡಿಕೊಂಡು ಬರ್ತಿತ್ತು.....ತೋಳ ಬರ್ತಿತ್ತು

ಬಾಲ ಗೀಲ ಸೆಟರ್ ಸ್ಕೊಂಡು .....ಬಾಲ ಗೀಲ ಸೆಟರ್ ಸ್ಕೊಂಡು

ಹಾರೊ ಹೊತ್ಗೇ..........ಹಾಳು ಸೀನು ಬಂದೋಯ್ತು

ಕಾಲು ಜಾರಿ ತೋಳ ಕೆಳಗ್ ಬಿದ್ದೋಯ್ತು....ಕೆರೆಗ್ ಬಿದ್ದೋಯ್ತು



ಮೋಡದ್ ಮಧ್ಯ ಗುಡುಗೊ ಹಾಗೆ ಭೂಮಿಎಲ್ಲ ನಡುಗೊ ಹಾಗೆ

ಮೋಡದ್ ಮಧ್ಯ ಗುಡುಗೊ ಹಾಗೆ ಭೂಮಿಎಲ್ಲ ನಡುಗೊ ಹಾಗೆ

ಜೋರಾಗ್ ಗರ್ಜನೆ ಮಾಡ್ತಾ ಸಿಂಹ ಬರ್ತಿತ್ತು....ಹ......ಹಸ್ಕೊಂಡ್ ಬರ್ತಿತ್ತು

ತೇಗಿನ್ ಬಿಟ್ಕೊಂಡ್ ಬರೊ ತೋಳ ತಿನ್ನೋಕಂತ ಬಿಟ್ಕೊಂಡ್ ಬಾಯಿ ನುಗ್ಗಿತ್ತು

ಸಿಂಹ ತೋಳ ತೋಳ ಸಿಂಹ ಸಿಂಹ ತೋಳ ತೋಳ ಸಿಂಹ....ಹ.....

ಕುಯ್....ಕುಯ್....ಕುಯ್....ಹೋ.......

ಹೆದರ್ಕೊಂಡು ತೋಳ ಮುದುರ್ಕೊಂಡು ಬಾಲ

ತಪ್ಪಿಸ್ಕೊಂಡು ಓಡೋಯ್ತು.....ಬೇಡ ಹಾಕಿದ್ ಬಲೆಗ್ ಸಿಂಹ ಸಿಕ್ಬಿತ್ತು.......

ತೋಳ ಓಡೋಯ್ತು......ಸಿಂಹ ಸಿಕ್ಬಿತ್ತು

ಇಷ್ಟೆಲ್ಲ ಆದ್ರೂ.......



ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ ಮೇಯ್ತಿತ್ತು

ಹಾಯಾಗ್ ಮೇಯ್ತಿತ್ತು

ರೀ....ರೀ....ರೀ.....ಪನಿಪಮದಪಗಸ ಸಸದದ ಗಗಗ

ಸಸಸ ಗಗಮದ ಸಗಸನಿ ದಸಸಸ ದಸಸಸ ದಸಸ ತರಿ ಕೆರೆ

ತ ರಿ ಕೆ ರೆ....ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು

ಆ........ಆ.......ತ.. ರಿ... ಕೆ.... ರೆ

ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ

ಮೇಯ್ತಿತ್ತು.....ಮೇಯ್ತಿತ್ತು.....ಮೇಯ್ತಿತ್ತು

ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು

ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು

ತರಿಕೆರೆ ಏರಿ ಮೇಲೆ ಮೂರು...........ಮೂರು ಕರಿ ಕುರಿ ಮರಿ ಮೂರು........

ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ

ತರಿಕೆರೆ ಏರಿಮೇಲೆ ಮೂರುಕರಿ ಕುರಿಮರಿ

ತರಿಕೆರೆ ಏರಿಮೇಲೆಮೂರುಕರಿಕುರಿಮರಿ

ತರಿಕೆರೆಏರಿಮೇಲೆಮೂರುಕರಿಕುರಿಮರಿ

ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು.....ಮೇಯ್ತಿತ್ತು ......ಮೇಯ್ತಿತ್ತು



Murali meets meera (2011) - Neenade Naa Neenolida ee Kshana lyrics

ಚಿತ್ರ: ಮುರಳಿ ಮೀಟ್ಸ್ ಮೀರಾ

ಸಂಗೀತ: ಅಭಿಮಾನ್ ರಾಯ್

ಗಾಯಕ: ಅವಿನಾಶ್ ಛೆಬ್ಬಿ/ಸುಪ್ರಿಯಾ ರಾಮಕೃಷ್ಣಯ್ಯ



ನೀನಾದೆ ನಾ ನೀನೊಲಿದಾ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ

ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ ಮೌನಿ ನಾನಾದೆ ಈ ದಿನ

ಹೇಗೊ ನಾನಿದ್ದೆ ಈಗ ಹೀಗಾದೆ ಅದಕ್ಕೆ ನೀ ತಾನೆ ಕಾರಣಾ?

ನೀನಾದೆ ನಾ ನೀನೊಲಿದಾ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ



ಲಾಲ ಲಾಲ...



ತೇಲಿದೆ ಮನ ನಿನ್ನ ನಗುವಿನಾ ಆ ತಿಳಿ ಆಗಸದಲೀ

ಜಾರಿದೆ ಕ್ಷಣ ನಿನ್ನ ಒಲವಿನಾ ಸಿಹಿಯಾದ ಅಪ್ಪುಗೆಯಲೀ

ತೇಲಿದೆ ಮನ ನಿನ್ನ ನಗುವಿನಾ ಆ ತಿಳಿ ಆಗಸದಲೀ

ಜಾರಿದೆ ಕ್ಷಣ ನಿನ್ನ ಒಲವಿನಾ ಸಿಹಿಯಾದ ಅಪ್ಪುಗೆಯಲೀ

ಸೆಳೆದೇ ಕಣ್ಣಲೇ...ಬೆರೆತೇ ನನ್ನಲೇ...

ಸೆಳೆದೇ ಕಣ್ಣಲೇ...ಬೆರೆತೇ ನನ್ನಲೇ...



ಲಾಲ ಲಾಲ...



ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿಯಾಗಿರುವೆನೇ..

ಬಿಡುಗಡೆಯನೆ ಎಂದು ಬಯಸದ ನಾ ಪ್ರೇಮ ಖೈದಿ ಕಣೇ..

ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿಯಾಗಿರುವೆನೇ..

ಬಿಡುಗಡೆಯನೆ ಎಂದು ಬಯಸದ ನಾ ಪ್ರೇಮ ಖೈದಿ ಕಣೇ..

ಬರೆದೇ ಉಸಿರಲೇ... ನಿನ್ನಾ ಹೆಸರನೇ...

ಬರೆದೇ ಉಸಿರಲೇ... ನಿನ್ನಾ ಹೆಸರನೇ...



ನೀನಾದೆ ನಾ ನೀನೊಲಿದಾ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ

ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ ಮೌನಿ ನಾನಾದೆ ಈ ದಿನ

ಹೇಗೊ ನಾನಿದ್ದೆ ಈಗ ಹೀಗಾದೆ ಅದಕ್ಕೆ ನೀ ತಾನೆ ಕಾರಣಾ?

ನೀನಾದೆ ನಾ ನೀನೊಲಿದಾ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ



Murali meets Meera (2011) - Ninna mukha nodi suprabhaatha

ಚಿತ್ರ: ಮುರಳಿ ಮೀಟ್ಸ್ ಮೀರಾ

ಸಂಗೀತ: ಜಿ ಅಭಿಮನ್ ರಾಯ್

ಗಾಯಕ: ರಾಜೇಶ್ ಕೃಷ್ಣನ್



I deeply love you from the bottom of my heart

I want to express my love to you this way this day

ನಿನ್ನ ಮುಖ ನೋಡಿ ಸುಪ್ರಭಾತ ಹಾಡಿ ಮುಂಜಾನೆಯನ್ನು ಸ್ವಾಗತಿಸೊ ಆಸೆ

ನಿನ್ನ ಜೊತೆ ಕೂಡಿ ಕಡಲ ದಡದಿ ಆಡಿ ಮುಸ್ಸಂಜೆಯನ್ನು ಬೀಳ್ಕೊಡುವ ಆಸೆ

ಹೂವಂತ ನಿನ್ನ ಮಡಿಲಲಿ ತಲೆ ಇಟ್ಟು ನಾ ಇರುಳಲಿ ಮಲಗಿ ಆಕಾಶ ನೋಡಿ ತಾರೆ ಎಣಿಸುವಾಸೆಯು

ನಾವಿಬ್ಬರೂ ಮಳೆಯಲಿ ಮೈ ಕೊರೆಯುವಾ ಛಳಿಯಲಿ ಒಂದೇ ಕೊಡೆ ಕೆಳಗೆ ಕೈ ಕೈ ಹಿಡಿದು ನಡೆಯೋ ಆಸೆಯೂ........



ನನ್ನ ಸನಿಹದಾ ಇಡಿ ಬಳಗವಾ ನೀ ದೂರ ತಳ್ಳಿದೆ

ಬಹು ದೂರದ ನನ್ನ ಕನಸನು ನೀ ಸನಿಹ ಮಾಡಿದೆ

ನನ್ನ ಸನಿಹದಾ ಇಡಿ ಬಳಗವಾ ನೀ ದೂರ ತಳ್ಳಿದೆ

ಬಹು ದೂರದ ನನ್ನ ಕನಸನು ನೀ ಸನಿಹ ಮಾಡಿದೆ

ನನಗೀಗ ನನ್ನ ಹಿನ್ನೆಲೇ... ನಿನ್ನಿಂದ ಮರೆತೇ ಹೋಗಿದೇ...

Deep within my soul

I know I need you more,

Got to love you so... Why don’t you know?

ಹನಿಯಾಗಿ ಎದೆ ಸೇರಿದಾ ಒಲವೀಗ ಕಡಲಾಗಿದೆ ನಿನಗೆ ಹೇಳೋಣ ಎಂದರೇ ಮುಜುಗರಾ ಕಾಡಿದೇ...



ಓ ಕಾಲವೇ ಮುಂದೋಡದೆ ಹಾಗೇ ನಿಲ್ಲು ಒಂದೆಡೆ

ಈ ರಸ ಕ್ಷಣಾ ಇಡೀ ಜೀವನಾ ಹೀಗೆ ಇರಬೇಕಿದೆ

ಓ ಕಾಲವೇ ಮುಂದೋಡದೆ ಹಾಗೇ ನಿಲ್ಲು ಒಂದೆಡೆ

ಈ ರಸ ಕ್ಷಣಾ ಇಡೀ ಜೀವನಾ ಹೀಗೆ ಇರಬೇಕಿದೆ

ನನಗೀಗ ನನ್ನ ಪರಿಚಯಾ... ನಿನ್ನಿಂದ ಖಾತರೀಯಾಗಿದೇ...

Deep within my soul

I know I need you more,

Got to love you so... Why don’t you know?

ನಾವಿಬ್ಬರೂ ಮಳೆಯಲಿ ಮೈ ಕೊರೆಯುವಾ ಛಳಿಯಲಿ ಒಂದೇ ಕೊಡೆ ಕೆಳಗೆ ಕೈ ಕೈ ಹಿಡಿದು ನಡೆಯೋ ಆಸೆಯೂ....

ನಿನ್ನ ಮುಖ ನೋಡಿ ಸುಪ್ರಭಾತ ಹಾಡಿ ಮುಂಜಾನೆಯನ್ನು ಸ್ವಾಗತಿಸೊ ಆಸೆ

ನಿನ್ನ ಜೊತೆ ಕೂಡಿ ಕಡಲ ದಡದಿ ಆಡಿ ಮುಸ್ಸಂಜೆಯನ್ನು ಬೀಳ್ಕೊಡುವ ಆಸೆ



ನಿಮ್ಮ್ ಕಣ್ಣು ಸುಳ್ಳ್ ಹೇಳ್ತಾ ಇದೇ ರೀ...



Murali meets Meera (2011) - Baaninda Minchondu Jhillendu nakkaga lyrics

ಚಿತ್ರ: ಮುರಳಿ ಮೀಟ್ಸ್ ಮೀರಾ

ಸಂಗೀತ: ಅಭಿಮನ್ ರಾಯ್

ಗಾಯಕ: ಪಿ. ಕಿರಣ್ ಸಾಗರ್



ಓ ಹೋ...ಓ ಓ ಹೋ...ಓ ಓ ಹೋ...ಓ ಓ ಹೋ...ಓ

ಬಾನಿಂದ ಮಿಂಚೊಂದು ಝಿಲ್ಲೆಂದು ನಕ್ಕಾಗ ಮೋಡ ಮುಗಿಲಾಗಿದೆ

ಮಧುರ ಮಾತೊಂದು ಸನಿಹ ಸೆಳೆದೀಗ ಕನಸು ತೇಲಾಡಿದೆ

ಇಂದೇಕೆ ಹೀಗಿಂದು ಈ ನನ್ನ ಮನಸ್ಸಿಂದು ಖಾಲಿ ಕೊಡವಾಗಿದೆ

ಓ ಒಲವೆ ನೀ ಬಂದು ನನ್ನೆದುರು ನಿಂತಾಗ ತುಂತುರು ಮಳೆಯಾಗಿದೆ

ಮುಂಗಾರು ನಿನ್ನ ಮನ ನಿಂತಲ್ಲೇ ನೀನಾದೆ ನಾ



ಮನದ ಈ ಕೊಳದಲಿ ಹಂಸದಾ ನಡಿಗೆಯು ಮೆಲ್ಲನೆ ಮೂಡಲು ಪ್ರೀತಿಯಾ ಕೊಡುಗೆಯು

ಸದ್ದೆ ಇರದೆ ಹೆಜ್ಜೆಯಲ್ಲಿ ಮೆತ್ತಿ ಮೆಲುಕನ್ನು

ಗೊತ್ತೆ ಇರದ ಹಾಗೆ ಸುಳಿದ ಒಟ್ಟು ಒಲವನ್ನು

ಕಂಗಳಲ್ಲಿ ತುಂಬಿಕೊಂಡು ಕಾದು ನಿನ್ನನ್ನು

ಮಾಯದಂತ ಮೋಹದಲ್ಲಿ ಜಾರಿ ಬಿದ್ದೆನು

ಒಮ್ಮೆಯಾದರು ಬಂದು ಹೋಗು ಒಲವೆ ನನ್ನೆದುರೂ...

ಸುಳ್ಳೆಯಾದರು ಸುಳಿದು ಹೋಗು ಒಲ್ಲೆ ಎನ್ನದಿರೂ...ಊ... ಊ...

ಓ ಹೋ...ಓ ಓ ಹೋ...ಓ ಓ ಹೋ...ಓ ಓ ಹೋ...ಓ



ಕಲ್ಪನಾ ಲೋಕದ ಕುಂಚದಾ ಕಲೆಯಲಿ ಮೂಡಿದಾ ಸುಂದರಾ ಚಿತ್ರದಾ ಚೆಲುವಲೀ

ಅರಳಿ ನಿಂತ ಮುದ್ದು ಮುಖದ ತುಂಟ ನಗುವಲ್ಲಿ

ಮೌನ ಮುರಿದು ಮಾತು ಮಿಡಿದು ಕಾದು ಹೊಸಿಲಲ್ಲಿ

ಕಣ್ಣಿನಲ್ಲಿ ಕಣ್ಣನಿಟ್ಟು ನಿನ್ನ ಬರುವನ್ನು

ದಾರಿಯಲ್ಲಿ ಹಾಸಿ ನನ್ನ ಮುದ್ದು ಕನಸನ್ನೂ..

ಕಾಯ್ದುಕೊಳ್ಳುವ ಮೊದಲೆ ನಿನ್ನಲೆ ಮನಸಾ ಅಡವಿಡುವೇ...

ಇಲ್ಲವಾದರೆ ನಿನ್ನ ಮನಸನು ಸಾಲ ಕೊಡಬಹುದೇ...

ಓ ಹೋ...ಓ ಓ ಹೋ...ಓ ಓ ಹೋ...ಓ



Sanju weds Geetha - Gaganave baagi Bhuviyannu

ಚಿತ್ರ: ಸಂಜು ವೆಡ್ಸ್ ಗೀತಾ

ಸಂಗೀತ: ಜಸ್ಸಿ ಗಿಫ್ಟ್

ಗಾಯಕ: ಶ್ರೇಯಾ ಘೋಷಲ್



ಹಾ... ಹಾ... ಹಾ... ಹಾ...

ಗಗನವೇ ಬಾಗಿ  ಭುವಿಯನೂ ಕೇಳಿದಾ ಹಾಗೆ

ಕಡಲು ಕರೆದಂತೆ ನದಿಯನೂ ಭೇಟಿಗೆ

ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ

ನೀಡುವ ಮುನ್ನ ನಾನೆ ಆಮಂತ್ರಣ

ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ

ಕಡಲು ಕರೆದಂತೆ ನದಿಯನೂ ಭೇಟಿಗೆ



ಜೀವನಾ ಈ ಕ್ಷಣಾ ಶುರು ಆದಂತಿದೆ

ಕನಸಿನಾ ಊರಿನಾ ಕದ ತೆರೆಯುತ್ತಿದೆ

ಅಳಬೇಕು ಒಮ್ಮೆ ಅಂತನಿಸಿದೆ ಖುಷಿ ಈಗ ಮೇರೆ ಮೀರಿ

ಮಧು ಮಾಸದಂತೆ ಕೈ ಚಾಚಿದೆ ಹಸಿರಾಯ್ತು ನನ್ನ ದಾರಿ

ನೀಡುವ ಮುನ್ನ ನಾನೆ ಆಮಂತ್ರಣ

ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ

ಕಡಲು ಕರೆದಂತೆ ನದಿಯನೂ ಭೇಟಿಗೆ

ಯಾರು ಬಂದಿರದ ಮನಸಲಿ ಓ ನಿನ್ನ ಆಗಮನ ಈ ದಿನ

ನೀಡುವ ಮುನ್ನ ನಾನೆ ಆಮಂತ್ರಣ



ಸಾವಿನಾ ಅಂಚಿನಾ ಬದುಕಂತಾದೆ ನೀ

ಸಾವಿರಾ ಸೂರ್ಯರಾ ಬೆಳಕಂತಾದೆ ನೀ

ಕೊನೆ ಆಸೆ ಒಂದೆ ಈ ಜೀವಕೆ ನಿನ್ನ ಕೂಡಿ ಬಾಳ ಬೇಕು

ಪ್ರತಿ ಜನ್ಮದಲ್ಲೂ ನೀ ಹೀಗೆಯೆ ನನ್ನ ಪ್ರೀತಿ ಮಾಡಬೇಕು

ನೀಡುವ ಮುನ್ನ ನಾನೆ ಆಮಂತ್ರಣ

ಗಗನವೇ ಭಾಗಿ ಭುವಿಯನೂ ಕೇಳಿದಾ ಹಾಗೆ

ಕಡಲು ಕರೆದಂತೆ ನದಿಯನೂ ಭೇಟಿಗೆ

ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ

ನೀಡುವ ಮುನ್ನ ನಾನೆ ಆಮಂತ್ರಣ



Sanju weds Geetha (2011) Kannada Lyrics - Sanju mathu geetha serabeku

ಚಿತ್ರ: ಸಂಜು ವೆಡ್ಸ್ ಗೀತಾ

ಸಂಗೀತ: ಜಸ್ಸಿ ಗಿಫ್ಟ್

ಗಾಯಕ: ಸೋನು ನಿಗಮ್



ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...

ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು?

ನಿನ್ನ ಎಲ್ಲ ನೋವನ್ನು ಕೊಡುಗೇ ನೀಡು ನನಗಿನ್ನು

ನನ್ನ ಎಲ್ಲ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು

ಮಳೆಯಾ ಹನಿ ಕುರುಳೋ ದನಿ ತರವೇ?

ನಗಬಾರದೆ ನಗಬಾರದೆ ನನ್ನೊಲವೇ?

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...



ಆ ಕಣ್ಣಿಗೊಂದು ಈ ಕಣ್ಣಿಗೊಂದು

ಸ್ವರ್ಗಾನ ತಂದು ಕೊಡಲೇನು ಇಂದು

ಏನಾಗಲಿ ನನ್ನ ಸಂಗಾತಿ ನೀ..

ನಿನ್ನ ಈ ಕಣ್ಣಲೀ ಇದೆ ಕೊನೆಯಾ ಹನಿ

ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ

ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ

ಇತಿಹಾಸದ ಪುತ ಕಾಣದ ಒಲುಮೆ ನೀಡುವೇ...

ಮಳೆಯಾ ಹನಿ ಕುರುಳೋ ದನಿ ತರವೇ?

ನಗಬಾರದೆ ನಗಬಾರದೆ ನನ್ನೊಲವೇ?

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...



ತಂಗಾಳಿಯಾಗೋ ಬಿರುಗಾಳಿಯಾಗೋ

ನೀ ಒಮ್ಮೆ ಬಂದು ನನ್ನ ಸೋಕಿ ಹೋಗು

ನಿನ್ನ ನೋಡದೇ... ಅಳುವೇ ಬರುತಿದೇ

ನಿನ್ನ ನಗುವಿಲ್ಲದೇ ಜಗ ನಿಂತಂತಿದೆ..

ನಿದಿರೆ ಬರದ ಕಣ್ಣಿಗೆ ಬಾರೆ ಹಗಲುಗನಸ ಹಾಗೆ

ಬಳಲಿ ಹೋದ ನನಗೆ ಬಾರೆ ಜೀವ ತುಂಬು ಹಾಗೆ

ಉಸಿರಾಡುವ ಶವವಾದೆ ನಾ... ನೀನು ಇಲ್ಲದೇ

ಮಳೆ ನಿಂತರೂ ಮರದಾ ಹನಿ ತರವೇ

ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೇ..

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...



Chirru - Kannada Movie- Shambho Shiva Shankara Lyrics

ಸಂಗೀತ : ಗಿರಿಧರ್ ದಿವಾನ್

ಗಾಯಕ:ಉದಿತ್ ನಾರಾಯಣ್



ಶಂಬೋ ಶಿವ ಶಂಕರ ಅವನಾಟ ಥರಥರ

ಶಂಬೋ ಶಿವ ಶಂಕರ ಅವನಾಟ ಥರಥರ

ಅಗೊಂತರ ಈಗೊಂತರ ಮುಂದೊಂತರ....

ಆಗೋದೆಲ್ಲ ಆಗಲಿ ಹಾಯಾಗಿರು

ಏನೇ ಎದುರಾಗಲಿ ಕುಶಿ ಆಗಿರು

ಶಂಬೋ ಶಿವ ಶಂಕರ ಅವನಾಟ ಥರಥರ

ಶಂಬೋ ಶಿವ ಶಂಕರ ......



ಸಮಯ ಸರಿದ ಮೇಲೆ ಮರಳಿ ಬರದೋ ನಾಳೆ

ಅನುಭವಿಸು ಉಲ್ಲಾಸ ಇದುವೇ ಕೊನೆ ಅವಕಾಶ

ಕಣ್ಣಮುಂದೆ ಕಾಣೋ ಸಿರಿಯಾ ಸವಿಯೋಣ ಬಾ

ಮುಂಗಾರಿನಂತ ಕನಸ ಕುಣಿಯೋಣ ಬಾ

ಒಂದೊಂದು ನಿಮಿಷಾನು ನಗು ನಗುತ ನಾವು ಬಾಳುವ

ಆಗೋದೆಲ್ಲ ಅಗಲಿ ಹಾಯಾಗಿರು

ಏನೇ ಎದುರಾಗಲಿ ಕುಶಿಯಾಗಿರು.....





ಹೇ..ಹೆ ಹೇ... ಲ ಲಾ ಲ... ಲ ಲಾ ಲಾ...

ಮನಸು ಬಯಸೋದೆಲ್ಲ ಸುಲಭವಾಗಿ ಸಿಗೋದಿಲ್ಲ

ಕನಸು ನನಸಾದಾಗ ಸಿಗುವ ಕುಶಿ ಎಲ್ಲೆಲ್ಲಾ

ಬರುವಾಗ ಖಾಲಿ ಹೊರಟಾಗಲೂ ಖಾಲಿ

ನೋವಿಸ್ಟು ನಲಿವಿಸ್ಟು ಸರಿ ಸಮವು ಬಾಳಲ್ಲಿ...

ಹಿಂದೇನು ಮುಂದೇನು ನಲಿ ನಲಿದು ಬಾಳು ಬಾಳಲಿ

ಆಗೋದೆಲ್ಲ ಅಗಲಿ ಹಾಯಾಗಿರು

ಏನೇ ಎದುರಾಗಲಿ ಕುಶಿಯಾಗಿರು

ಶಂಬೋ ಶಿವ ಶಂಕರ ಅವನಾಟ ಥರಥರ

ಶಂಬೋ ಶಿವ ಶಂಕರ ಅವನಾಟ ಥರಥರ

ಅಗೊಂತರ ಈಗೊಂತರ ಮುಂದೊಂತರ....

ಆಗೋದೆಲ್ಲ ಆಗಲಿ ಹಾಯಾಗಿರು

ಏನೇ ಎದುರಾಗಲಿ ಕುಶಿ ಆಗಿರು





Veera Parampare - Ayyayyo Ayyayyo Ishta Ivanu Lyrics

ಚಿತ್ರ: ವೀರ ಪರಂಪರೆ

ಸಂಗೀತ :ಎಸ್ . ನಾರಾಯಣ್

ಗಾಯನ:Akash talapatra, suzaane DMello



ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು

ನನಗೇ ಯಾಕೋ ಇಷ್ಟ ಇವನು

ಕುಂತರು ನಿಂತರು ಇಷ್ಟ ಇವನು

ಅದು ಯಾಕೋ ತುಂಬಾ ಇಷ್ಟ ಇವನು .....

ಅರೆಅರೆ ಅರೆಅರೆ ಇಷ್ಟ ಇವಳು

ನನಗು ತುಂಬಾ ಇಷ್ಟ ಇವಳು

ಕುಂತರು ನಿಂತರು ಇಷ್ಟ ಇವಳು

ಅದು ಯಾಕೋ ತುಂಬಾ ಇಷ್ಟ ಇವಳು ...



ಚಂದನದ ಮೈಯ ತಿಳಿ ಹತ್ತಿಕೊಳಲು ಚೆಲುವೆ ಅಪ್ಪಣೆ ಕೊಡು

ಮುತ್ತಿನಂತ ಹುಡುಗ ಮುದ್ದು ಮಾಡಿಕೊಳ್ಳಲು ಅಪ್ಪಣೆ ಬೇಡ ಬಿಡು

ನಡುವಿನ ನೆರಿಗೆಯ ತೋಟದಲಿ ನಾಟಿಯ ಮಾಡಲು ಜಾಗ ಕೊಡು

ತೋಟದ ಒಡೆಯ ನೀ ತಾನೇ ಅಯ್ಯೋ ಎಲ್ಲ ಬಾಚಿ ಬಿಡು ...

ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು

ನನಗೇ ಯಾಕೋ ಇಷ್ಟ ಇವನು

ಕುಂತರು ನಿಂತರು ಇಷ್ಟ ಇವನು

ಅದು ಯಾಕೋ ತುಂಬಾ ಇಷ್ಟ ಇವನು.. .

ಅರೆಅರೆ ಅರೆಅರೆ ಇಷ್ಟ ಇವಳು

ನನಗು ತುಂಬಾ ಇಷ್ಟ ಇವಳು

ಕುಂತರು ನಿಂತರು ಇಷ್ಟ ಇವಳು

ಅದು ಯಾಕೋ ತುಂಬಾ ಇಷ್ಟ ಇವಳು...



ಅಕ್ಕರೆಯ ಪಾಟದಿ ಅಂಜೂರವ ಅಪ್ಪಿಕೋ ಆಹಾ ಎಂತ ಸುಖ ಎನ್ನಲೇ

ಸಕ್ಕರೆಯ ಪಾಠ ನಿನ್ನಯೀ ತುಟಿಗಳು ಸೇರಿ ಮೋಸ ಮಾಡಲೇ

ಹಗಲೋ ಇರುಳೋ ಹೇಳಿ ಬಿಡು ಈ ವ್ರತವನ್ನು ಮುಗಿಸಿ ಬಿಡು ..

ಸ್ವಾಮಿಯ ಪೂಜೆಗೆ ಸಮಯ ಕೊಡು ನಡೆಯಲಿ ಇರುವೆನು ಬಂದು ಬಿಡು

ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು ..

ನನಗೇ ಯಾಕೋ ಇಷ್ಟ ಇವನು ..

ಕುಂತರು ನಿಂತರು ಇಷ್ಟ ಇವನು ...

ಅದು ಯಾಕೋ ತುಂಬಾ ಇಷ್ಟ ಇವನು .....

ಅರೆಅರೆ ಅರೆಅರೆ ಇಷ್ಟ ಇವಳು

ನನಗು ತುಂಬಾ ಇಷ್ಟ ಇವಳು

ಕುಂತರು ನಿಂತರು ಇಷ್ಟ ಇವಳು

ಅದು ಯಾಕೋ ತುಂಬಾ ಇಷ್ಟ ಇವಳು ...



Followers

Labels

Aa Dinagalu Lyrics (2) Aalemane (1) Aaptha Rakshaka (2) ABHAY 2009 (1) Abhay Darshan (1) ABHI (2003) (2) Accident (1) Aishwarya (4) Ambari (2009) Kannada Lyrics (2) America America (1) ARASU Lyrics (5) B (1) Bhaavageethe (1) Bhaavageethe (Bendre) (3) Bhaktha Kumbaara (1) Bindaas Lyrics (5) Birugaali (2) Bombaat Kannada lyrics (1) Buddivantha (1) Chandu - sudeep (1) Cheluvina Chilipili (1) Cheluvina chitthaara (3) Chirru (2010) Kannada (5) Devara Duddu (1977) (1) Dheemaku (1) Duniya Lyrics (3) Edakallu Guddada mele (2) Eddelu Manjunatha (1) Ekaangi (2) Eno Onthara (2010) (2) Excuse me(2004) (1) Gaalipata (2008) (1) GAJA kannada Lyrics (1) GAJA Lyrics (4) Gana yogi Panchakshari Gavayಗಾನ ಯೋಗಿ ಪಂಚಾಕ್ಷರಿ ಗವಾಯ್ (1) Geetha(1981) ಗೀತಾ - ೧೯೮೧ (1) Gejje Pooje (1) Geleya (2) Gokula (2009) (1) Golden Star Ganesh Movies Lyrics (3) Google (1) Gopi Gopika Godavari (2) Great Lyricists of Kannada (1) Gun ಗನ್ (2011) (1) Haage Summane (1) HATHAVAADI (3) Hombisilu Lyrics (1) Hudugaata (1) Hudugaru (2011) (2) Inthi Ninna preethiya (1) Jackey (2010) (2) Janumada Jodi(1996) (6) Jarasandha(2011) (1) Jaya simha (1) JEEVA kannada (1) Jogayya (2011) (1) Johny mera naam preethi mera kaam (2011) (1) Jolly Days (1) Jothe Jotheyali (4) Junglee(2009) (1) Just Maath Maathali (3) Kallarali hoovagi (6) Kariya(2003) (1) Kilaadigalu (1994) (2) kindarijogi ಕಿಂದರಿಜೋಗಿ (1) kool(2011) Cool kannada (2) Kothigalu saar Kothigalu (1) Krishnan Love Story(2010) (4) Kshana Kshanam (1) Ladies Tailor (1) Lifu Ishtene (2) Love Guru(2009) (1) Lyrics of Milana Kannada Movie (1) Lyrics of Mungaru Male (1) Lyrics Paris Pranaya (1) Magadheera 2009 (1) MAHA KSHATHRIYA ಮಹಾಕ್ಷತ್ರಿಯ (1) Malaya Maarutha(1986) (2) Maleyali Jotheyali (2) Malla (2003) (1) Mallikarjuna (1) MANASAARE (5) ManeDevru (4) Mathhe mungaaru(2010) (4) Moggina Manasu (5) Monalisa (1) Mourya (1) Mp3 Amruthavarshini (1) Mp3's Hoo (2010) (1) Mrugaalaya (1) Muktha (1) Muktha Muktha (1) Murali meets meera (2011) (3) Mussanje maathu (2) MY AUTOGRAPH ಮೈ ಅಟೋಗ್ರಾಫ್ (2006) (1) N (1) Nagamandala ನಾಗಮಂಡಲ (1) Nagara Haavu(Old) ನಾಗರ ಹಾವು (೧೯೭೨) (1) Nalla -Sudeep (1) Nanjundi Kalyana (1989) (2) Neene Bari Neene (2) Nuvvosthaanante Nenoddantaana (1) Official (1) Om Kannada songs lyrics (1) Onde Guri - ಒಂದೇ ಗುರಿ (1) Pancharangi(2010) (2) Paramaathma(2011) (8) PARICHAYA 2009 (2) PAYANA Movie Lyrics (1) Preethsod Thappa (1) Psycho Lyrics n videos (3) RAAM puneeth (2009) (2) RAAVANA yogesh (2009) (1) RAJ the showman (3) Rama Shama Bhama (1) Ramaachari (1) Ranadheera Lyrics (1) Ranga SSLC (2) Ravichandran (1) Rayaru Bandaru Mavana Manege(1993) (3) Rishi Kannada Lyrics (1) Sahodarara Savaal (2) Sajani (1) Samrat (1) SANGAMA (1) Sanju weds Geetha (2011 (5) Sathya Harishchandra Lyrics (2) Savaari ಸವಾರಿ (1) Savi Savi Nenapu lyrics (1) School Master(1958) (2) SHABDHA VEDHI (1) Shankar Nag (1) Shiva(ಶಿವ) Sthuthi (1) SHUBHA MANGALA (4) Sidlingu(2012) (1) Sipayi(1996) (4) SPARSHA 2000 (2) Sri Krishna Bhakthi Geethe (1) SRI MANJUNATHA LYRICS (3) SRI RAMACHANDRA Lyrics (2) Sshhhhh.... (1993) (1) Sudeep Movies Lyrics (4) Surya the Great(2005) (1) Taj Mahal Lyrics (1) Telugu Annayya Lyrics (1) Telugu Bavagaroo Bagunnara (1998) (1) Telugu Song lyrics (2) Telugu Song lyrics SANKARABHARANAM (1) Ullaasa Uthsaaha (2) Upendra (1) Veera Parampare (1) Yaare Neenu Cheluve(1998) (1) Yeshwanth (1) Yudhdha Kaanda (1) Yuga Purusha (1989) (1)